ನಾನು ಒಬ್ಬ ಕಲ್ಪನಾಜೀವಿ ಸದಾ ಎನನ್ನಾದರೂ ಯೊಚಿಸುತ್ತಾ ಮನಸಿಗೆ ತೊಚಿದ್ದು ಗೀಚುತ್ತಾ ಇರುವವನು ಮನದ ಭಾವನೆಗಳ ಅಕ್ಷರಗಳಲ್ಲಿ ಹಿಡಿದಿಡಲು ಈ ನನ್ನ ಪ್ರಯತ್ನ
ಮುಸ್ಸಂಜೆಯ ಕವಿತೆ ಮುಸ್ಸಂಜೆಯ ಸೋನೆ ಮಳೆಯಲ್ಲಿ ನಿನ್ನ ಜೊತೆ ನಡೆದಿರಲು ... ಕನಸುಗಳು ಅವು ಸಾವಿರ ..ಗೆಳತೀ..... ಇಂದು ನೀ ಜೊತೆಯಿಲ್ಲ ಇರುವುದು ಕೇವಲ ನಿನ್ನ ಜೊತೆಗೆ ಕೂಡಿ, ಕಳೆದು,ಗುಣಿಸಿ,ಭಾಗಿಸಿದ... ಸುಂದರವಾದ ನೆನಪುಗಳು ಮಾತ್ರ...! ಇಂತಿನಿನ್ನ (ಅನ್ವೇಷಿ)